ಕವಿಯಾಗು ಬಾ ಗೆಳತಿ....
ಈ ಹಚ್ಚಹಸುರಿನ
ಗಿರಿಕಾನನವ ಸುತ್ತಿರೆ..
ನವಿಲಾಗು ಬಾ ರತಿಯೇ ....
ಶೃಂಗಾರ ರಸದೊಳು
ಕೋಗಿಲೆಯು ಹಾಡಿರೆ ..
ಮಗುವಾಗು ಬಾ ಒಡತಿ
ನನ್ನ ಸಂಗಡ ನಿನ್ನ ಇರುವಿರೆ....
ಮತ್ಯಾರು ಹೇಳರು
ಈ ಮಾತ...!
ಯಾಕೆಂದರೆ
ಕವಿಯಲ್ಲದ ಜೀವಕೆ
ಎಲ್ಲವೂ ಒಂದೇ
ಪ್ರಾಣಿಪಕ್ಷಿಗಳಂತೆ.....!
ನಿನ್ನ
ರಾಜ್.....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ