ಬುಧವಾರ, ಏಪ್ರಿಲ್ 25, 2012

ನೆನಪು

ಕೆಂಪಾದ ಸಂಜೆಯೊಳು
ತಂಪಾದ ತಂಗಾಳಿಗೆ ನಾಚುವ 
ತರಗೆಲೆಯಂತೆ
ಮೌನವ ಮುರಿಯಲು
ಮನವನು ದೋಚುವ 
ಒಳದನಿಯಂತೆ 
ದಾಹದಿ ಕರೆಯಲು 
ಭುವಿಯನು ತಣಿಯುವ 
 ಮಳೆ ಹನಿಯಂತೆ 
ಮತ್ತೆ ಮತ್ತೆ  ನೆನೆವು 
ಕನಸಾಗಿ ಚಿಗುರುತ್ತಿದೆ.....

 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ